Uncategorized

ಇಂದು ಕರ್ನಾಟಕದ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದರಾಜ್ಯಾದ್ಯoತ ಎಕಕಾಲಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಅದರಂತೆ

ವರದಿ ಯೂಸುಫ್ ಏನ ಬೆಪಾರಿ ಹುಬ್ಬಳ್ಳಿ ಕರ್ನಾಟಕ

ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು

 

ಈ ಸಂದರ್ಭದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ಡಾ.ವಿಜಯ ಗುಂಟ್ರಾಳ, ಹನುಮಂತಪ್ಪ ಅಲ್ಕೋಡ್, ಬಸಪ್ಪ ಮಾದರ, ಮೋಹನ ಹಿರೇಮನಿ, ಅಶೋಕ ದೊಡ್ಡಮನಿ,ವೆಂಕಟೇಶ ಸಗಬಾಲ, ಶಿವು ಪೂಜಾರ, ಮರಿಯಪ್ಪ ರಾಮಯ್ಯನವರ, ರಾಜು ಪಾಮಡಿ, ವಿಜಯ ಮುಲಿಮಾನಿ, ಬಸವರಾಜ ಚಳಗೇರಿ, ರವೀಂದ್ರ ಇಟ್ಟಿಗಾರ, ಕಿರಣಕುಮಾರ್ ಸೋಮರಡ್ಡಿ, ಮಂಜುನಾಥ್ ಮಾದರ, ಬಸವರಾಜ ಮಾದರ ಸಂಗಮೇಶ ಮಾದರ, ಮಹೇಶ ಹುಲ್ಲೆನವರ ಇನ್ನು ಮುಂತಾದ ಸಾವಿರಾರು ಮಾದಿಗ ಸಮಾಜ ಭಾಂದವರು ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು


 

Related Articles

Leave a Reply

Your email address will not be published. Required fields are marked *

Back to top button
error: Content is protected !!